ನಿಹಾಲ್ ಮೂವಿಸ್, ಲಾಂಛನದಲ್ಲಿ ವಿಜಯ್ ಆನಂದಕುಮಾರ್ ನಿರ್ಮಾಣದ ಪದೇ ಪದೇ ಚಿತ್ರಕ್ಕೆ ರಾಜರಾಜೇಶ್ವರಿ ನಗರದ ಖಾಸಗಿ ಬಂಗಲೆಯೊಂದರಲ್ಲಿ ಪ್ರಮುಖ ಕಲಾವಿದರು ಪಾಲ್ಗೊಂಡಿದ್ದ ದೃಶ್ಯ ಚಿತ್ರೀಕರಣವಾಯಿತು. ಈ ಚಿತ್ರದ ನಿರ್ದೇಶನ, ಆರ್. ನಾಗರಾಜ್ ಪೀಣ್ಯ, ಛಾಯಾಗ್ರಹಣ - ಎಸ್.ಹೆಚ್.ರಮೇಶ್, ಸಂಗೀತ - ಸತೀಶ್ ಆರ್ಯನ್, ಸಂಕಲನ - ಸುರೇಶ್, ಸಂಭಾಷಣ್ - ಗೌಸ್ಫೀರ್, ಗಂಗಾಧರ್ - ಸಹನಿರ್ಮಾಪಕರು. ತರುಣ್, ಮೃಧುಲ, ಅಖಿಲ, ವೀಣಾ ಸುಂದರ್, ವಿಜಯಕಾಶಿ, ಸಂಕೇತ್ ಕಾಶಿ, ಗಿರಿಜಾ ಲೋಕೇಶ್, ಮೋಹನ್ ಜುನೇಜಾ, ಕಾರ್ತಿಕ್ ಮುಂತಾದವರಿದ್ದಾರೆ